Slide
Slide
Slide
previous arrow
next arrow

ಪದ್ಮಶ್ರೀ ತುಳಸಿ ಗೌಡಗೆ ಹರಿಹರ ಹರಿಕಾಂತರಿ0ದ ಸನ್ಮಾನ

300x250 AD

ಅಂಕೋಲಾ: ಇತ್ತೀಚೆಗೆ ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ವಿಜೇತೆ ತುಳಸಿ ಗೌಡ ಅಗಸೂರ ಇವರ ಮನೆಗೆ ಮೀನುಗಾರ ಮುಖಂಡ ಹಾಗೂ ಅಸೋಸಿಯೇಶನ್ ಆಫ್ ಇಂಜಿನೀಯರ್ಸ್ ಉತ್ತರಕನ್ನಡ ಸಂಘದ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರ ದಂಪತಿ ಕುಟುಂಬ ಸಹಿತ ಅವರ ಮನೆಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಇಂಜಿನೀಯರ್ಸ್ ಡೇ ಆಚರಣೆಯ ದಶಮಾನೋತ್ಸವ ಕಾರ್ಯಕ್ರಮ ಜರುಗಿದ ಸಂಬAಧ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿ, ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿ0ಗ್ ಅವಾರ್ಡ ೨೦೨೩ ದೊರಕಿದ ಕುರಿತು ಆಶೀರ್ವಾದ ಪಡೆದರು.

ಆಶೀರ್ವಾದ ನೀಡಿ ಮಾತನಾಡಿದ ವೃಕ್ಷಮಾತೆ ಬಡತನದಲ್ಲಿಯೂ ಸಮಾಜಮುಖಿ ಕಾರ್ಯದ ಮೂಲಕ ಕಾರ್ಯ ನಿರ್ವಹಿಸುತ್ತಿರುವುದನ್ನು ಶ್ಲಾ಼ಘಿಸಿದರು. ಇದೇ ರೀತಿ ಕಾರ್ಯಕ್ರಮ ಮುಂದುವರೆಸುವ0ತೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಸುಜಾತ ಹರಿಕಾಂತ, ಮಗ ಗಗನ, ಮಗಳು ಸಮೀಕ್ಷಾ ಜೊತೆಯಲ್ಲಿದ್ದರು.

300x250 AD
Share This
300x250 AD
300x250 AD
300x250 AD
Back to top